February 4, 2026

Month: September 2023

CM Ibrahim 1 min read

ಬೆಂಗಳೂರು: ರಾಜ್ಯದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್‌ ಮೈತ್ರಿ ಘೋಷಣೆಯಾದ ಬೆನ್ನಲ್ಲೇ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಈ ಬೆಳವಣಿಗೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬಿಜೆಪಿ ಜೆಡಿಎಸ್‌...

ಖ್ಯಾತ ಕೃಷಿ ವಿಜ್ಞಾನಿ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಎಂ.ಎಸ್. ಸ್ವಾಮಿನಾಥನ್‌ ನಿಧನರಾಗಿದ್ದು, ಅವರಿಗೆ 98 ವರ್ಷ ವಯಸ್ಸಾಗಿತ್ತು.ದೇಶದಲ್ಲಿ ಹಸಿರುಕ್ರಾಂತಿಯ ರೂವಾರಿಯಾದ ಸ್ವಾಮಿನಾಥನ್‌ ಚೆನ್ನೈನ ತಮ್ಮ ನಿವಾಸದಲ್ಲಿ...

ಭಾರತದ ಶೂಟರ್‌ ಗಳ ತಂಡ ಏಷ್ಯನ್‌ ಗೇಮ್ಸ್‌ ನಲ್ಲಿ 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದರೆ, ವೈಯಕ್ತಿಕ ವಿಭಾಗದಲ್ಲಿ ಮುಗ್ಗರಿಸಿದೆ.ಗುರುವಾರ...

Deependra Singh 1 min read

ನೇಪಾಳದ ದೀಪೇಂದ್ರ ಸಿಂಗ್‌ 9 ಎಸೆತದಲ್ಲಿ ಅರ್ಧಶತಕ ಬಾರಿಸಿ 16 ವರ್ಷಗಳ ಹಿಂದಿನ ದಾಖಲೆ ಬರೆದರೆ, ನೇಪಾಳ ತಂಡ 20 ಓವರ್‌ ಗಳಲ್ಲಿ 314 ರನ್‌ ದಾಖಲಿಸುವ...

ನಾಡಹಬ್ಬ ದಸರಾದಲ್ಲಿ 8 ಬಾರಿ ಅಂಬಾರಿ ಹೊತ್ತಿರುವ ಮಾಜಿ ನಾಯಕ ಅರ್ಜುನ ಈ ಬಾರಿಯ ಗಜಪಡೆಯಲ್ಲೇ ಅತ್ಯಂತ ತೂಕದ ಆನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಈ ಬಾರಿ ದಸರಾದಲ್ಲಿ...

ಭಾರತದ ಶೂಟರ್ ಸಿಫ್ಟ್‌ ಕೌರ್‌ ಸಮ್ರಾ 50 ಮೀ. ರೈಫಲ್‌ 3 ಪೊಸಿಷನ್‌ ವಿಭಾಗದಲ್ಲಿ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ.22 ವರ್ಷದ ಸಿಫ್ಟ್‌ ಕೌರ್‌...

ಬಾಲಿವುಡ್‌ ಹಿರಿಯ ನಟಿ ವಹಿದಾ ರೆಹಮಾನ್‌ ಗೆ ಜೀವಮಾನದ ಸಾಧನೆಗಾಗಿ ಪ್ರತಿಷ್ಠಿತ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಒಲಿದಿದೆ.ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅನುರಾಗ್‌ ಠಾಕೂರ್‌...

ಸ್ಟಾರ್‌ ನಟ ಶಾರೂಖ್‌ ಖಾನ್‌ ಮತ್ತು ಪ್ರಭಾಸ್‌ ನಟನೆಯ ಬಹು ನಿರೀಕ್ಷಿತ ಡುಂಕಿ ಮತ್ತು ಸಾಲರ್‌ ಚಿತ್ರಗಳು ಕ್ರಿಸ್‌ ಮಸ್‌ ಗೆ ಒಂದೇ ದಿನ ಬಿಡುಗಡೆ ಆಗಲಿವೆ.ಶಾರೂಖ್‌...

ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿದ್ದ ಬೆಂಗಳೂರು ಬಂದ್‌ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.ಮಂಗಳವಾರ ಕರೆ ನೀಡಲಾಗಿದ್ದ ಬೆಂಗಳೂರು ಬಂದ್‌...

Banglore Bandh 1 min read

ತಮಿಳುನಾಡಿಗೆ ಕಾವೇರಿ ನದಿ ಹರಿಸುವುದನ್ನು ವಿರೋಧಿಸಿ ಬೆಂಗಳೂರು ಬಂದ್‌ ಗೆ 175ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಘೋಷಿಸಿದ್ದು, ಪ್ರತಿಭಟನೆಗೆ ಕರೆ ನೀಡಿರುವ ರೈತ ಸಂಘಟನೆಗಳ ಜತೆ ನಿಲ್ಲುವುದಾಗಿ...